‘ಭಾರತಾಂಬೆಯ ಗೆಲುವು’ ಕವನ

ಗೋಕಾಕನ ಕವಿ ಶಿವಾ ಮದಭಾoವಿ ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಸಿಕ್ಕಿದೆ ಉತ್ತರ
ದೊರಕಿದೆ ಉತ್ತರ
ನೆತ್ತರು ಬಲಿದಾನಗಳಿಂದ
ಆರದ ಗಾಯದಿಂದ

ಕೋಟ್ಯಾನುಕೋಟಿ
ಸಾವು-ನೋವಿನಿಂದ
ಲೂಟಿಯಾದ ಸಂಪದ್ಭರಿತ
ಸಂಪತ್ತಿನಿಂದ

ಸಿಕ್ಕಿದೆ ಉತ್ತರ…
ದೊರಕಿತು ಉತ್ತರ
ನ್ಯಾಯಕ್ಕೆ ಮುಕ್ತಿ ಅನ್ಯಾಯದಿಂದ
ಬಿಟ್ಟು ಬಿಡದ ಪ್ರಯತ್ನದಿಂದ

ಎಷ್ಟೋ ಮಹಾತ್ಮರ ಪುಣ್ಯದಿಂದ
ಎಲ್ಲಾ ದೇವರ ಆಶೀರ್ವಾದದಿಂದ
ಕಳೆದುಕೊಂಡಿದ್ದನ್ನು ದೊರಕಿಸಿಕೊಂಡೆವು
ಇಂದೆ ನಮ್ಮ ಶುಭಘಳಿಗೆಯ ಶುಭದಿನವು


  • ಶಿವಾ ಮದಭಾoವಿ – ಗೋಕಾಕ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading