‘ಯಾವ ಪುರಾವೆ ಬೇಕು?’ ಕವನ – ಶೈಲಜಾ ಹಾಸನ

ವಿವರಣೆ ಕೊಡುತ್ತವೆ ಆದರೆ ಕಾಗದ ಅವುಗಳನ್ನು ಒಪ್ಪುವುದಿಲ್ಲ, ಶಬ್ದ ಬಂದಾಗ ನೋವು ಇಲ್ಲ…ಕವಿ ಶೈಲಜಾ ಹಾಸನ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು…

ಸೃಜನಶೀಲ ಸಾಹಿತ್ಯ ಸೇವೆಗೆ ಸಂದ ಗೌರವ

ಕಂಚುಗಾರನಹಳ್ಳಿ ಸತೀಶ್ (ಕಂಸ) ಅವರು ಸಾಹಿತ್ಯದ ಬದುಕು ಮತ್ತು ಬರಹವನ್ನು ಗಮನಿಸಿದ ಹಾಸನದ ಚುಟುಕು ಸಾಹಿತ್ಯ ಪರಿಷತ್ “ಹೇಮಾದ್ರಿ ಸಾಹಿತ್ಯ ಶಾಶ್ವತ…

“ಕಣ್ಮಣಿ” ಸಣ್ಣಕತೆ : ಅರುಣಾ ಜಿ.ಭಟ್

ರಾಘವೇಂದ್ರ ರಜನಿ ದಂಪತಿಗಳ ಏಕೈಕ ಪುತ್ರಿ ಕಣ್ಮಣಿ. ಮಧ್ಯಮ ವರ್ಗದ ಕೃಷಿ ಕುಟುಂಬ. ಗೋವಿಂದ ಮಾವನ ಫೋನ್ ಕರೆ ಅಪ್ಪನಿಗೆ ಬಂದಾಗ…

‘ಈ ಭೂಮಿಯ ಕೊನೆ ಹಾಡು’ ಕೃತಿ ಪರಿಚಯ

ಕುಮಾರ್ ಮನೆಯಶೆಟ್ಟಿ ಅವರ ‘ಈ ಭೂಮಿಯ ಕೊನೆ ಹಾಡು’ ಕೃತಿಯ ಕುರಿತು ಲೇಖಕರಾದ ಶ್ರೀಧರ್ ಡಿ ಸಿ ಅವರು ತಮ್ಮ ಅಭಿಪ್ರಾಯವನ್ನು…

ಆರ್ಚರ್ ಮೀನು: ನೀರಿನ ಬಾಣ ಬಿಟ್ಟು ಬೇಟೆಯಾಡುವ ಗುರಿಕಾರ

ಒಂದು ಮೀನು ನೀರಿನೊಳಗೆ ಶಾಂತವಾಗಿ ತೇಲುತ್ತದೆ. ಅದರ ಬೇಟೆ ನೀರಿನಲ್ಲಿಲ್ಲ. ನೀರಿನ ಮೇಲಿರುವ ಎಲೆಯ ಮೇಲೆ ಕುಳಿತಿರುವ ಸಣ್ಣ ಕೀಟವೇ ಅದರ…

‘ನಿನ್ನ ಮೌನ ನೀಡುವ ನೋವು’ ಸಣ್ಣಕತೆ

ಮನೆಯ ಒಂದು ಕೆಲಸಕ್ಕೂ ನಂದೀಶ್ ಕೈ ಜೋಡಿಸುತ್ತಿರಲಿಲ್ಲ. ಅದಿತಿ ಮನೆಯೆಲ್ಲ ಜವಾಬ್ದಾರಿಯ ಜೊತೆಗೆ ನಂದೀಶ್ ನ ಇಷ್ಟಕಷ್ಟಗಳನ್ನು ಮೊದಲೇ ತಿಳಿದು ವ್ಯವಸ್ಥಿತವಾಗಿ…

ಧರ್ಮದೀಕ್ಷೆ : ಶೀತಲ್ ಹೆಗಡೆ 

ಧರ್ಮದೀಕ್ಷೆಯೆಂದರೆ ಮನುಷ್ಯ ತನ್ನ ಜೀವನದಲ್ಲಿ ಆಧ್ಯಾತ್ಮಿಕವಾಗಿ ಪರಿವರ್ತನೆಗೊಳ್ಳಲು ಯಾವುದೇ ಜ್ಞಾನಿ ಸಾಧುಸಂತರು ಅಥವಾ ಹಿರಿಯರಿಂದ ತೆಗೆದುಕೊಂಡ ಪ್ರತಿಜ್ಞೆ ಅಂದರ್ಥ. ಇಲ್ಲಿ ಆತ…

ಭಾರತಿ ರಾಜಾ-ಮರಳಿ ಮಣ್ಣಿಗೆ

ಪುಟ್ಟಣ್ಣ ಬಳಿ ಸಿನಿಮಾ ವ್ಯಾಕರಣ ಕಲಿತ ಭಾರತಿರಾಜಾ, ತಮ್ಮ ಗುರುಗಳ ಬಗ್ಗೆ ಕೊನೆಯವರೆಗೂ ಗೌರವವಾಗಿ ನಡೆದುಕೊಂಡರು. ಬೆಂಗಳೂರಿನಲ್ಲಿ ಸನ್ಮಾನ ಸ್ವೀಕರಿಸಿ ‘ಕನ್ನಡದಲ್ಲಿ…

ಹೊಸ ದಿಂಬೂ ಇಂಬಾಗಿದೆ : ವೈ.ಕೆ.ಸಂಧ್ಯಾ ಶರ್ಮ

ಸೊಂಪಾದ ನಿದ್ರೆಯ ಹವಣಿಕೆ. ಸೊಗಡಿನ ಕನವರಿಕೆ. ಆದರೆ ಏನಿದೇನಿದು ವಿಪರ್ಯಾಸ??!.. ಸ್ವಯಂಕೃತ ಅಪರಾಧವೇ? ತಲೆಯನ್ನು ಮಲಗಿಸಿಕೊಂಡು ವಿಶ್ರಾಂತಿ ಕೊಡುವ ಗ್ಯಾರಂಟಿ ಇಲ್ಲದ…

‘ಮುಕ್ಕು ಚಿಕ್ಕಿಯ ಕಾಳು’ ಕೃತಿ ಪರಿಚಯ

ಲೇಖಕರಾದ ಜಯಲಕ್ಷ್ಮಿ ಪಾಟೀಲ್ ಅವರ ಮೊದಲ ಕಾದಂಬರಿ ‘ಮುಕ್ಕು ಚುಕ್ಕಿಯ ಕಾಳು’ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ…

ಸಾವು ಎಂದಿಗೂ ಕಾಯುವುದಿಲ್ಲ

ಮುದ್ದು ಮಕ್ಕಳಿಗಾಗಿ ಬದುಕುವೆನು ಪ್ರತಿ ದಿವಸ, ಆದಷ್ಟು ಬೇಗ ಬಂದುಬಿಡುವೆನು ಒಂದು ದಿವಸ…ಕವಿ ನಾಗರಾಜ ಜಿ. ಎನ್. ಬಾಡ ಅವರು ವಿಧನೆ…

‘ಜೈಗಾರ್ನಿಕ್ ಎಫೆಕ್ಟ್’ ಎಂದರೇನು?

ಪೂರ್ಣಗೊಂಡ ಕೆಲಸಗಳಿಗಿಂತ ಅಪೂರ್ಣವಾಗಿ ಅಥವಾ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಹೆಚ್ಚು ಸ್ಪಷ್ಟವಾಗಿ ನೆನಪಿಸಿಕೊಳ್ಳುವ ಮಾನಸಿಕ ವಿದ್ಯಮಾನಕ್ಕೆ ಸೈಕಾಲಜಿಯಲ್ಲಿ ‘ಜೈಗಾರ್ನಿಕ್ ಎಫೆಕ್ಟ್’ ಎನ್ನುತ್ತಾರೆ…

ಅಂಗೈಯಲ್ಲಿ ಪ್ರಪಂಚ (ಭಾಗ- ೨೮)

ಹೋಂವರ್ಕ್ ಮಾಡದ ಚಿಕ್ಕಮಕ್ಕಳಿಗೆ ನೀಡುವ ದೊಡ್ಡ ಪ್ರಮಾಣದ ಶಿಕ್ಷೆ ಅವರ ಜೀವಕ್ಕೆ ಅಪಾಯ ತರುತ್ತದೆ. ಒಳ್ಳೆ ಶಾಲೆಗಾಗಿ ಸಾಲಸೋಲ ಮಾಡಿ ಲಕ್ಷಾಂತರ…

ಬದುಕಿಗೊಂದು ಸೆಲೆ (ಭಾಗ- ೭೬)

ರಾಧಾನಾಥರು ತಮ್ಮ ಭೂಮಾಪನ ಕೌಶಲದಿಂದ ಹಿಮಾಲಯನ್ ಪೀಕ್ 15 ಎಂದು ಕರೆಯಲ್ಪಡುತ್ತಿದ್ದ ಪರ್ವತವೇ ಜಗತ್ತಿನ ಅತಿ ಎತ್ತರವಾದ ಪರ್ವತ ಎಂದು ತಮ್ಮ…

Home
Search
Menu
Recent
About
×