ಕನ್ನಡದ ಅತ್ಯುತ್ತಮ ಕಥೆಗಾರ್ತಿಯಾದ ಸುಮಂಗಲ ಜಿ ಎನ್ ಅವರ 'ಎನ್ನಾತ್ಮ ಕಂಪಮಿದು' ಕಾದಂಬರಿಯು ಸಮಕಾಲೀನ ನಗರ ಜೀವನದ ತುಮುಲಗಳು, ಹೆಣ್ಣಿನ ಅಸ್ಮಿತೆಯ…
ಎಲ್ಲಾ ಲೇಖನಗಳು
ಸಂಧಿವಾತ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ
ಸಂಧಿವಾತದ ಕುರಿತು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ...
ಉಮರನ ಒಸಗೆ (ಪದ್ಯ – ೦೫)
ವಸಂತದಲ್ಲಿ ಪ್ರಕೃತಿಯು ಬಣ್ಣ ಬಣ್ಣದ ಚಿಗುರುಗಳನ್ನು, ಹೂವುಗಳನ್ನೂ ಅರಳಿಸಿ ಚೆಲ್ವಿಕೆಯನ್ನು ಸೃಷ್ಟಿಸುತ್ತಿದೆ. ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ…
ವರ್ಟಿಗೋ ಎಂಬ ವಿಚಿತ್ರ ಕಾಯಿಲೆ
ನಾವು ನಿರ್ಲಕ್ಷಿಸುವ ಕಿವಿ ಇಡೀ ದೇಹವನ್ನು ಸಮತೋಲನದಲ್ಲಿಡುವ ಕೆಲಸ ಮಾಡುತ್ತದೆ ಎಂದರೆ ಎಲ್ಲರೂ ನಂಬಲೇಬೇಕು. ಲೇಖಕರಾದ ಸಿದ್ಧರಾಮ ಕೂಡ್ಲಿಗಿ ಅವರು ವರ್ಟಿಗೋ…
ಶರಣರ ಅನುಭವ ಮಂಟಪದ ಪರಿಕಲ್ಪನೆ
೧೨ನೇ ಶತಮಾನದ ಕಲ್ಯಾಣ ಕ್ರಾಂತಿ ವಿಶ್ವ ಇತಿಹಾಸದಲ್ಲೇ ಅಪರೂಪ. ರಾಜ ಬಿಜ್ಜಳನ ಆಸ್ಥಾನದಲ್ಲಿದ್ದ ಮಂತ್ರಿ ಬಸವಣ್ಣನವರು ಕೇವಲ ಆಡಳಿತ ಸುಧಾರಕ ಮಾತ್ರ…
‘ಶುಭೋದಯ’ ಕೃತಿ ಪರಿಚಯ
ಕಾದಂಬರಿಕಾರರಾದ ತ.ಪು.ವೆಂಕಟರಾಮ್ ಅವರ 'ಶುಭೋದಯ' ಗ್ರಾಮೀಣ ಜನ ಜೀವನದ ಹಿನ್ನಲೆಯಲ್ಲಿ ಹೆಣೆದ ಸಾಮಾಜಿಕ ಕಾದಂಬರಿಯು ಇದಾಗಿದೆ. ಈ ಕೃತಿಯ ಕುರಿತು ಮಾಲತಿ…
‘ಹೃದಯಗಳ ಹಿಡಿದಿಡುವ ಕಲೆ’ ಕವನ
ಪ್ರೀತಿಯ ಪ್ರತಿ ಗಾಯವು ಒಂದು ಕಿಟಕಿಯಾಗಬಹುದು, ಅಲ್ಲಿಂದಲೇ ತಾನೆ ಬೆಳಕು ಒಳಬರುವುದು..ಕವಿ ಟಿ.ಪಿ.ಉಮೇಶ್ ಅವರ ಕವನವನ್ನು ತಪ್ಪದೆ ಮುಂದೆ ಓದಿ...
ಹೊರಗಿನ ಆಡಂಬರ ಮುಖ್ಯವಲ್ಲ ಆಂತರಿಕ ಪರಿಶುದ್ಧತೆ ಮುಖ್ಯ
ಬಾಹ್ಯ ಪ್ರಪಂಚದಲ್ಲಿ ನಾವು ನಮ್ಮ ಬ್ರಾಂಡೆಡ್ ಬಟ್ಟೆ ಮೋಜು, ಮಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡುವ ನಾವುಗಳು ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಸಂಸ್ಕಾರವನ್ನು…
‘ ಭೂಲ್ಭುಲಯ್ಯ’ ಕವನ
ಬಣ್ಣಬಣ್ಣದ ಬಲೂನುಗಳ ಆಕಾಶಕೇರಿಸಿ, ಕೊಪ್ಪೆ ಕಂಬಳಿಯ ಹೊದಿಸಿ, ಕನಸುಗಳ ಬೀಳಿಸಲು ಹೊರಟಿಹರು...ಕವಿ ಬೆಂಶ್ರೀ ರವೀಂದ್ರ ಅವರ ಕವನವನ್ನು ಪೂರ್ತಿಯಾಗಿ ಓದಿ...
ಮುಗಿಯದ ಹೆಣ್ಣಿನ ಜವಾಬ್ದಾರಿಗಳು
ಮನೆಯಲ್ಲಿ ಹೆಣ್ಣು ಮಾಡುವ ಕೆಲಸ ಸಣ್ಣ, ಪುಣ್ಣ ಕೆಲಸವೇ. ನಿಜ, ಆದರೆ ಅಂತಹ ಕೆಲಸ ದಿನವಿಡಿ ಇರುತ್ತವೆ. ಇನ್ನು ಹುಷಾರಿಲ್ಲದಾಗ ಆ…
ಕೃಷಿಕ ಮತ್ತು ಲೇಖಕ ಎಲ್ಸಿ ನಾಗರಾಜ್ ಇನ್ನಿಲ್ಲ
ಕೃಷಿಕರು ಮತ್ತು ಲೇಖಕರಾಗಿದ್ದ ಎಲ್ಸಿ ನಾಗರಾಜ್ ಅವರು ೨೦೦೩ರಲ್ಲಿ ಟಾಲ್ ಸ್ಟಾಯ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು ಮತ್ತು ರೈತ ಬಯೋಟೆಕ್ನಾಲಜಿ…
‘ಸವಿ ನೆನಪು’ ಕವನ
ಸವಿ ನೆನಪು, ಹೃದಯದಾಳದಿಂದ ಕವಿತೆಯಾಗಿ ಬಂತು, ಸಂತಸದಿಂದ...ಕವಿ ಪುಣ್ಯವತಿ ಬಿ.ವಿ ಕೃಷ್ಣವೇಣಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ…
‘ಚೋದ್ಯ’ ಕಥಾ ಸಂಕಲನದ ಪರಿಚಯ
ಕಥೆಗಾರ್ತಿ ಅನುಪಮಾ ಪ್ರಸಾದ್ ಅವರ 'ಚೋದ್ಯ' ಕಥಾ ಸಂಕಲನದಲ್ಲಿ ಸುಮಾರು ಹದಿಮೂರು ಕಥೆಗಳಿವೆ. ಈ ಕೃತಿಯ ಕುರಿತು ಮಮತಾ ಶಂಕರ್ ಅವರು…
“ನುಡಿ ನಮನ, ಭಾವ ನಮನ”
ಖ್ಯಾತ ಗಾಯಕರಾದ ಎಸ್ ಜಾನಕಿ ಅವರು ಸುಮಾರು ೪೮,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ನುಡಿ ನಮನ, ಭಾವ ನಮನವನ್ನು ಮೈಸೂರಿನಲ್ಲಿ…