ಪ್ರತಿಭಾನ್ವಿತ ಲೇಖಕ : ಲೇಖನ್ ನಾಗರಾಜ್

ಲೇಖನ್ ನಾಗರಾಜ್ ಎಂಬುದಾಗಿ ಕಾವ್ಯನಾಮ ಇಟ್ಟಕೊಂಡ ನಾಗರಾಜ್ ಉದಯೋನ್ಮಖ ಲೇಖಕರು. ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿರುವ ಇವರು ಭವಿಷತ್ತಿನ ಭರವಸೆಯ ಲೇಖಕರಾಗಿದ್ದು,…

‘ಆಕೆಯ ಕೊನೆಯ ಭೇಟಿ’ ಪ್ರೇಮಕತೆ

8 ವರ್ಷಗಳ ಪ್ರೀತಿಸಿ, ಅನಂತರ ಕೊನೆಗೂ ಆಕೆ ಮದುವೆಯಾಗಲು ಮನಸ್ಸು ಮಾಡಲೇ ಇಲ್ಲ. ಮತ್ತೆಂದೂ ನಾನು ಪ್ರೀತಿ - ಪ್ರೇಮದ ವಿಚಾರದಿಂದಾಗಲೀ,…

ಜೋಗ್ ಫಾಲ್ಸ್ ನಲ್ಲಿದೆ ರಾಜಾಕಲ್ಲು

ಜೋಗ್ ಫಾಲ್ಸ್ ನ ರಾಜಾ ಕಲ್ಲು ಮತ್ತು ಮಡಿಕೆರೆಯ ರಾಜಾ ಸೀಟ್ ಗೆ ರಾಜರುಗಳ ನಂಟಿದೆ, ಸಾಮ್ಯತೆ ಇದೆ. ನೀವು ಜೋಗ್…

‘ಕಾಡುತಾವ ನೆನಪುಗಳು’ ಕೃತಿ ಪರಿಚಯ

ಪ್ರಕಾಶಕರಾದ ನಿಡುಸಾಲೆ ಪುಟ್ಟಸ್ವಾಮಯ್ಯ ಅವರ ಪ್ರಕಾಶನದಲ್ಲಿ ಮೂಡಿದ ಡಾ.ಎಚ್ .ಗಿರಿಜಮ್ಮ  ಅವರ ಆತ್ಮಕಥನ 'ಕಾಡುತಾವ ನೆನಪುಗಳು' ಕೃತಿಯ ಕುರಿತು ಲೇಖಕರಾದ ರಘುನಾಥ್…

‘ರಾಜಕೀಯ’ ಕವನ

ನಿನ್ನ ಜೇಬು ತುಂಬಿದ ಹಣಕ್ಕೆ ಜನಸೇವೆಯ ಹೆಸರು ನೀಡಿದೆ...ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಅವರ ಲೇಖನದಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ…

“ಹೂವಿಂದ ಹೂವಿಗೆ” ಕವನ

ಕಣ್ಣಿಗೆ ಹಚ್ಚಿದ ಕಾಡಿಗೆ, ಹೂನಗೆ ಚೆಂದ ಬಳುಕುವ ಹೆಣ್ಣಿಗೆ...ಕವಿ ಪ್ರೊ.ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ…

ಹರಿ ಕಥಾಮೃತಸಾರ (ಭಾಗ – ೧೦)

ಚಪಲಕ್ಕಾಗಿ ಮಾತನಾಡದೆ ಎಲ್ಲರ ಹಿತಕ್ಕಾಗಿ ಮಾತನಾಡಬೇಕು. ಅಂದರೆ ಕ್ರಿಯೆಯು ಯಾರಿಗೂ ಕೆಟ್ಟದ್ದನ್ನ ಮಾಡುವುದಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಮ್ಮ ಎಲ್ಲ…

‘ಸಾಹಿತ್ಯ ಸೂರ್ಯ’ ಕವನ

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ, ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿಯವರ ಜನ್ಮ ಜಯಂತಿಯ ಶುಭಾಶಯಗಳೊಂದಿಗೆ ದಿಗ್ಗಜ ಸಾಹಿತಿಗೊಂದು ಕಾವ್ಯ ನಮನ……

ಅಂಗೈಯಲ್ಲಿ ಪ್ರಪಂಚ (ಭಾಗ- ೩೯)

ರೈತರಿಂದ ಕೊಂಡು ಗ್ರಾಹಕನಿಗೆ ಮಾರುವವನೇ ಮಧ್ಯವರ್ತಿ. ಆದರೆ ರೈತ ಭಾಷಾ ಸಮಸ್ಯೆಯಿಂದ ಅವನು ಮಧ್ಯವರ್ತಿಗಳ ಮೇಲೆ ಅವಲಂಬಿತನಾಗಿರುತ್ತಾನೆ. ಮಧ್ಯವರ್ತಿಗಳು ತಮ್ಮ ಕೆಲಸಕ್ಕೆ…

‘ಋಷಿ’ ಕವನ

ಈಗ ನಾನೂ ಒಬ್ಬ ಋಷಿ ಕನಸುಗಳಿಲ್ಲ, ಆಸೆಗಳಿಲ್ಲ ಯಾರಿಗಾಗಿ ಕಾಯುವುದೂ ಇಲ್ಲ… ಕವಿ ರಾಜಾಬಾಬು ಕಂಚರ್ಲ ಅವರ ತೆಲುಗು ಅನುವಾದಿತ ಕವಿ…

ಕವಿಗಳೇ ನಿಮಗೆ ಇದೋ ಶುಭಾಶಯ

ಕನ್ನಡದ ಪ್ರೇಮಕವಿ ಲಕ್ಷ್ಮಣರಾವ್‌ರವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲದಲ್ಲಿ 1946ರ ಸೆಪ್ಟಂಬರ್ 9ರಂದು. ಸಾಹಿತ್ಯ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ.ಅವರಿಗೆ ಈಗ…

‘ಕನಸಿನ ಸಂತೆ’ ಕವನ

ಮನಸು ಮಾರಿಕೊಂಡವರ ಲೋಕವಿದು, ಕನಸು ನೋಡುತ್ತಿಲ್ಲ...ಕವಿ ಸಿದ್ದೇಶ್ ಸಿದ್ದನಮಠ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ಪೂರ್ತಿಯಾಗಿ ಓದಿ...

ಬಿಡಬೇಕು ನಾವು ಗುಟ್ಕಾ ಚಟ

ಗುಟ್ಕಾ ಚಟ ಅಭ್ಯಾಸ ಬಿಡಲಿಲ್ಲ ಎಂದರೆ ಹತ್ತಿಸುತ್ತೆ ಚಟ್ಟಕ್ಕ. ತಂಬಾಕು ಮಿಶ್ರಿತ ಎಲ್ಲಾ ಉತ್ಪನ್ನಗಳು ಸಂಪೂರ್ಣ ನಿಷೇಧವಾಗಲಿ, ಎಲ್ಲರ ಬಾಳು ಹಸನಾಗಲಿ,…

‘ನಾವು ನಾವಾಗಿದ್ದರಷ್ಟೇ’ ಕವನ

ಯಾರದೋ ಮೇಲಿನ ಕೋಪಕ್ಕೆ ಇನ್ಯಾರದೋ ಮೇಲೆ ಸಿಟ್ಟಾಗುತ್ತೇವೆ...ನಾವು ನಾವಾಗಿಯೇ ಇರುವುದ ಬಿಟ್ಟು ಬೇರೆ ಏನೇನೋ ಆಗುತ್ತೇವೆ...ಕವಿ ನಾಗರಾಜ್ ಜಿ.ಎನ್.ಬಾಡ ಅವರ ಲೇಖನಿಯಲ್ಲಿ…

Home
Search
Menu
Recent
About
×