Latest Articles

ಗುರುಭ್ಯೋ ನಮಃ : ಗೀತಾಂಜಲಿ ಎನ್ ಎಮ್

ಇಂದು ಗುರು ಪೂರ್ಣಿಮಾ ನಮ್ಮ ಪೂರ್ವಿಕರು ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ “ಗುರು ಪೂರ್ಣಿಮೆ” ಎಂದು ಆಚರಿಸುತ್ತಾರೆ. ಇದೊಂದು ಧಾರ್ಮಿಕ ಆಚರಣೆಯಾಗಿದ್ದು ಈ ದಿನದಂದು ತಮ್ಮ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಈ ದಿಂದ ವಿಶೇಷತೆಯ ಕುರಿತು ಗೀತಾಂಜಲಿ ಎನ್ ಎಮ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

Kannada Cinema

ಕಂಬಳ ಸುತ್ತ ‘ಕರಾವಳಿ’

ಕರಾವಳಿಯ ಸಂಸ್ಕೃತಿ ಮತ್ತು ಕಂಬಳದ ಹಿನ್ನೆಲೆಯ ಕತೆಯುಳ್ಳ, ಗುರುದತ್ತ ಗಾಣಿಗ ಅವರ ನಿರ್ದೇಶನದ ‘ಕರಾವಳಿ’ ಸಿನಿಮಾ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…

ಮಾಸಿಕ ಪ್ರಕಟಣೆಗಳು

T-Shirts

ಹೂಲಿ ಶೇಖರ್

- ಆಕೃತಿಕನ್ನಡ ದ ಮುಖ್ಯ ಸಂಪಾದಕರು

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಮುಂದೆ ಓದಿರಿ >>

Chinthana

ಶರಣರ ಅನುಭವ ಮಂಟಪದ ಪರಿಕಲ್ಪನೆ

೧೨ನೇ ಶತಮಾನದ ಕಲ್ಯಾಣ ಕ್ರಾಂತಿ ವಿಶ್ವ ಇತಿಹಾಸದಲ್ಲೇ ಅಪರೂಪ. ರಾಜ ಬಿಜ್ಜಳನ ಆಸ್ಥಾನದಲ್ಲಿದ್ದ ಮಂತ್ರಿ ಬಸವಣ್ಣನವರು ಕೇವಲ ಆಡಳಿತ ಸುಧಾರಕ ಮಾತ್ರ ಆಗಿರಲಿಲ್ಲ. ಅವರು ಮಾನವ ಸಮಾನತೆಯ ಮೊದಲ ಪ್ರಯೋಗ ಮಾಡಿದರು. ಆ ಪ್ರಯೋಗದ ಹೆಸರೇ ಅನುಭವ ಮಂಟಪ. ಲೇಖಕರಾದ ಓಂಕಾರ ಪಾಟೀಲ ಅವರು ಲೇಖನವನ್ನು  ತಪ್ಪದೆ ಮುಂದೆ ಓದಿ… 

Kaali Kaniveya Kathegalu

ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ

ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು  ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…

Home
Search
Menu
Recent
About
×