Latest Articles

‘ಚುಟುಕು ಕೌಸ್ತುಭ’ ಕೃತಿ ಪರಿಚಯ

ಚುಟುಕುಗಳು ಕೂಡ ಒಂದು ಅದ್ಭುತ ಸಾಹಿತ್ಯ ಪ್ರಕಾರವಾಗಿದೆ.  ಬಹುದಿನಗಳ ನಂತರ ಡಿ ಪದ್ಮನಾಭ ಅವರ  “ಚುಟುಕು ಕೌಸ್ತುಭ” ದ ಮೂಲಕ ಚುಟುಕು ಸಾಹಿತ್ಯ ಓದುವ ಅವಕಾಶ ಸಿಕ್ಕಿತು, ಈ ಕೃತಿಯ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…

Kannada Cinema

ಕಂಬಳ ಸುತ್ತ ‘ಕರಾವಳಿ’

ಕರಾವಳಿಯ ಸಂಸ್ಕೃತಿ ಮತ್ತು ಕಂಬಳದ ಹಿನ್ನೆಲೆಯ ಕತೆಯುಳ್ಳ, ಗುರುದತ್ತ ಗಾಣಿಗ ಅವರ ನಿರ್ದೇಶನದ ‘ಕರಾವಳಿ’ ಸಿನಿಮಾ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…

ಮಾಸಿಕ ಪ್ರಕಟಣೆಗಳು

T-Shirts

ಹೂಲಿ ಶೇಖರ್

- ಆಕೃತಿಕನ್ನಡ ದ ಮುಖ್ಯ ಸಂಪಾದಕರು

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಮುಂದೆ ಓದಿರಿ >>

Chinthana

ಭೀಮನ‌ ಅಮಾವಾಸ್ಯೆ ಮಹತ್ವ

ಆಷಾಢ ಮಾಸದಲ್ಲಿ ಹೆಚ್ಚಿನ ಧಾರ್ಮಿಕ ಕಾರ್ಯಗಳಿರುವುದಿಲ್ಲ. ಆದರೆ ಆಷಾಢ ಅಮಾವಾಸ್ಯೆಗೆ ಮಾತ್ರ ತುಂಬಾ ಮಹತ್ವ. ಬರುವ ಶ್ರಾವಣದ ತೇರಿಗೆ ಹಬ್ಬಗಳ ಸಾಲಿಗೆ ಮುನ್ನುಡಿಯಾಗಿರುವ ಇದು ಹಿಂದೂಗಳಿಗೆ ಪ್ರಮುಖ ಆಚರಣೆ. ಮುಂದೆ ಬರುವ ನಾಗರ ಚೌತಿ ಹಾಗೂ ಪಂಚಮಿಗಳ ಕಾರಣದಿಂದಾಗಿ ಇದನ್ನು ‘ನಾಗನ ಅಮಾವಾಸ್ಯೆ’ ಎಂದು ಸಹ ಕರೆಯುವ ವಾಡಿಕೆ ಇದೆ. ಭೀಮನ‌ ಅಮಾವಾಸ್ಯೆ ವಿಶೇಷತೆಯ ಕುರಿತು ಲೇಖಕರಾದ ಸುಜಾತಾ ರವೀಶ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

Kaali Kaniveya Kathegalu

ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ

ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು  ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…

Kavanagalu

‘ಮತಪಟ್ಟಿ ಪರಿಷ್ಕರಣೆ’ ಕವನ

ಪ್ರತಿ ಗಣತಿದಾರರಿಗೂ ಮಾರ್ಗದರ್ಶಕರಿಗೂ ನಮ್ಮ ಹೃತ್ಪೂರ್ವಕ ವಂದನೆ ಅಭಿವಂದನೆ…ಕವಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಟಿ.ಪಿ.ಉಮೇಶ್ ಅವರ ಮತಪಟ್ಟಿ ಪರಿಷ್ಕರಣೆ ಮಹತ್ವದ ಕುರಿತು ರಚಿಸಿದ ಕವಿತೆಯನ್ನು ಪೂರ್ತಿಯಾಗಿ ಓದಿ…

Home
Search
Menu
Recent
About
×