Latest Articles

ಸುಖೀ ಸಮಾಜಕ್ಕೆ ರಾಖೀ ಹಬ್ಬ

ಶ್ರಾವಣ ಮಾಸದ ಹುಣ್ಣಿಮೆಯ ದಿನ ಶ್ರಾವಣ ಪೂರ್ಣಿಮೆ ಎಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ.ಹಿಂದೂ ಪುರಾಣದ ಪ್ರಕಾರದ ಮಹಾಭಾರತದ ಅವಧಿಯಿಂದಲೇ ರಕ್ಷಾಬಂಧನದ ಇತಿಹಾಸ ಆರಂಭವಾಗುತ್ತದೆ. ರಕ್ಷಾ ಬಂಧನದ ದಿನದಂದು ಸಹೋದರಿ ಸಹೋದರನಿಗೆ ಆರತಿ ಮಾಡಿ ರಾಖಿ ಕಟ್ಟುತ್ತಾಳೆ. ರಾಖೀ ಹಬ್ಬದ ವಿಶೇಷತೆಯ ಕುರಿತು ಲೇಖಕರಾದ ಸುಜಾತಾ ರವೀಶ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..

Kannada Cinema

ಒಂದು ಕನ್ಫ್ಯೂಸಿಂಗ್ ಟೇಲ್

ಟಾಕ್ಸಿಕ್ …ಟಾಕ್ಸಿಕ್ …ಎಲ್ಲೆಡೆ ಟಾಕ್ಸಿಕ್ ಅಬ್ಬರ. ಹೇಗಿದೆ? ಚನ್ನಾಗಿದೇನಾ? ಎಡಿಟಿಂಗ್ ಹೇಗಿದೆ? ಯಶ್ ನಟನೆ ಹೇಗಿದೆ ? ಎಲ್ಲದಕ್ಕೂ ಉತ್ತರ ಲೇಖಕರಾದ ಸುಚಿತ್ರಾ ಹೆಗಡೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮಾಸಿಕ ಪ್ರಕಟಣೆಗಳು

T-Shirts

ಹೂಲಿ ಶೇಖರ್

- ಆಕೃತಿಕನ್ನಡ ದ ಮುಖ್ಯ ಸಂಪಾದಕರು

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಮುಂದೆ ಓದಿರಿ >>

Chinthana

ಹರಿ ಕಥಾಮೃತಸಾರ (ಭಾಗ – ೭)

ಪರಮಾತ್ಮನ ಪರಿವಾರ ವಿಶಾಲವಾಗಿದೆ. ಕಾರಣ ಪರಿವಾರವನ್ನು ಸ್ಮರಣೆಯಲ್ಲಿ ತಂದುಕೊಂಡು ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿ ವಾಯು ದೇವರ ಮುಖಾಂತರ ಹರಿಗೆ ಅರ್ಪಿಸಿದರೆ ಎಲ್ಲ ದೇವತೆಗಳ ಸಂಪ್ರೀತೀಯಿಂದ ದೇವರ ಅನುಗ್ರಹ ಖಂಡಿತ ಸಿಗುತ್ತದೆ.ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

Kaali Kaniveya Kathegalu

ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ

ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು  ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…

Kavanagalu

‘ರಾಯರಿದ್ದಾರೆ’ ಕವನ

ಅನ್ಯಾಯದಲ್ಲಿ ಬಳಲುತ್ತಿರುವವರ ಧೈರ್ಯದ ಬಲವಾಗಿರುವರು ರಾಯರು ರಾಯರಿದ್ದಾರೆ…ಕವಿ ಶಿವಾ ಮದಭಾoವಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ… ರಾಯರಿದ್ದಾರೆ ರಾಯರಿದ್ದಾರೆ ಯಾರಿಗಿದ್ದಾರೆ ರಾಯರು ನಿಯತ್ತಾಗಿ ಕಷ್ಟದಲ್ಲಿರುವವರ ಜೊತೆಗಿದ್ದಾರೆ ರಾಯರು ರಾಯರಿದ್ದಾರೆ ರಾಯರಿದ್ದಾರೆ ಯಾರಿಗಿದ್ದಾರೆ ರಾಯರು ಜೀವನದಲ್ಲಿ ಬಸವಳಿದವರ ಜೊತೆಗಿರುವರು…

Home
Search
Menu
Recent
About
×