Latest Articles
ಅಲಾಸ್ಕಾ ಡೈರಿ (ಭಾಗ – ೧)
ಅಲಾಸ್ಕಾ ಬೆಟ್ಟಸಾಲುಗಳ ನಡುವೆ ಸಾಗುವಾಗ ಬೆಟ್ಟಗಳು ನಮ್ಮನ್ನು ಸುತ್ತುತ್ತಿವೆಯೋ ನಾವೇ ಅವುಗಳನ್ನು ಸುತ್ತುತ್ತಿರುವೆವೋ ಎನಿಸುವಂತಹ ಭ್ರಾಮಕ ಭಾವ. ಅಲಾಸ್ಕಾದ ಆಂಖರೇಜ್ ಎನ್ನುವ ಒಂದು ಏರ್ ಬಿ ಎನ್ ಬಿ ನಲ್ಲಿ ಇಳಿದುಕೊಂಡಿದ್ದ ನಾವು ಎರಡು ಗಂಟೆಗಳ ಪ್ರಯಾಣ ಮಾಡಿ ‘ಮಟನುಸ್ಕ ಗ್ಲೇಷಿಯರ್ ‘ ತಾಣಕ್ಕೆ ತಲಪಿದೆವು. ಅಲಾಸ್ಕಾ ಅನುಭವದ ಕುರಿತು ಡಾ. ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Recent
Kannada Cinema
‘ಸಾಹುಕಾರ್ ಜಾನಕಿ’ ನಿಧನ
ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿದ್ದ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸಾಹುಕಾರ್ ಜಾನಕಿ ಅಚ್ಚ ಕನ್ನಡತಿ.
ಮಾಸಿಕ ಪ್ರಕಟಣೆಗಳು
ಹೂಲಿ ಶೇಖರ್
- ಆಕೃತಿಕನ್ನಡ ದ ಮುಖ್ಯ ಸಂಪಾದಕರು
ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
Chinthana
ಹರಿ ಕಥಾಮೃತಸಾರ (ಭಾಗ – ೭)
ಪರಮಾತ್ಮನ ಪರಿವಾರ ವಿಶಾಲವಾಗಿದೆ. ಕಾರಣ ಪರಿವಾರವನ್ನು ಸ್ಮರಣೆಯಲ್ಲಿ ತಂದುಕೊಂಡು ವಿಷ್ಣು ಸಹಸ್ರನಾಮವನ್ನು ಪಠಣ ಮಾಡಿ ವಾಯು ದೇವರ ಮುಖಾಂತರ ಹರಿಗೆ ಅರ್ಪಿಸಿದರೆ ಎಲ್ಲ ದೇವತೆಗಳ ಸಂಪ್ರೀತೀಯಿಂದ ದೇವರ ಅನುಗ್ರಹ ಖಂಡಿತ ಸಿಗುತ್ತದೆ.ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Kaali Kaniveya Kathegalu
ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ
ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…
Kavanagalu
ವಯಸ್ಸೆಂಬುದೂ ನಿನ್ನ ಮೇಲಿನ ಕಾವ್ಯವೇ!
ನಿನ್ನ ಹಣೆ ಕೆನ್ನೆ ಗಲ್ಲದ ಮೇಲೆ ಪ್ರತಿ ಗೆರೆಗೂ ಒಂದೊಂದು ಜೀವನ ಕಥೆಯಿದೆ…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…