Latest Articles
ಪ್ರತಿಭಾನ್ವಿತ ಲೇಖಕ : ಲೇಖನ್ ನಾಗರಾಜ್
ಲೇಖನ್ ನಾಗರಾಜ್ ಎಂಬುದಾಗಿ ಕಾವ್ಯನಾಮ ಇಟ್ಟಕೊಂಡ ನಾಗರಾಜ್ ಉದಯೋನ್ಮಖ ಲೇಖಕರು. ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿರುವ ಇವರು ಭವಿಷತ್ತಿನ ಭರವಸೆಯ ಲೇಖಕರಾಗಿದ್ದು, ಅವರ ಸಾಧನೆಯ ಕುರಿತು ಲೇಖಕರಾದ ಗಣಪತಿ ಹೆಗಡೆ ಕಪ್ಪೆಕೆರೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Recent
Kannada Cinema
ಒಂದು ಕನ್ಫ್ಯೂಸಿಂಗ್ ಟೇಲ್
ಟಾಕ್ಸಿಕ್ …ಟಾಕ್ಸಿಕ್ …ಎಲ್ಲೆಡೆ ಟಾಕ್ಸಿಕ್ ಅಬ್ಬರ. ಹೇಗಿದೆ? ಚನ್ನಾಗಿದೇನಾ? ಎಡಿಟಿಂಗ್ ಹೇಗಿದೆ? ಯಶ್ ನಟನೆ ಹೇಗಿದೆ ? ಎಲ್ಲದಕ್ಕೂ ಉತ್ತರ ಲೇಖಕರಾದ ಸುಚಿತ್ರಾ ಹೆಗಡೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಾಸಿಕ ಪ್ರಕಟಣೆಗಳು
ಹೂಲಿ ಶೇಖರ್
- ಆಕೃತಿಕನ್ನಡ ದ ಮುಖ್ಯ ಸಂಪಾದಕರು
ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
Chinthana
ಹರಿ ಕಥಾಮೃತಸಾರ (ಭಾಗ – ೧೦)
ಚಪಲಕ್ಕಾಗಿ ಮಾತನಾಡದೆ ಎಲ್ಲರ ಹಿತಕ್ಕಾಗಿ ಮಾತನಾಡಬೇಕು. ಅಂದರೆ ಕ್ರಿಯೆಯು ಯಾರಿಗೂ ಕೆಟ್ಟದ್ದನ್ನ ಮಾಡುವುದಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಮ್ಮ ಎಲ್ಲ ಇಂದ್ರಿಯಗಳು ಶುದ್ಧವಾಗುವವು ಪಕ್ಷ ಪಾತವಿಲ್ಲದ ಅನಂತವಾದ ನಾಮಗಳು ಜ್ಞಾನ ನೀಡಲೆಂದು ಅನುಸಂಧಾನ ಇರಬೇಕು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Kaali Kaniveya Kathegalu
ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ
ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…
Kavanagalu
‘ರಾಜಕೀಯ’ ಕವನ
ನಿನ್ನ ಜೇಬು ತುಂಬಿದ ಹಣಕ್ಕೆ ಜನಸೇವೆಯ ಹೆಸರು ನೀಡಿದೆ…ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಅವರ ಲೇಖನದಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…