Latest Articles

‘ಎನ್ನಾತ್ಮ ಕಂಪಮಿದು’ ಕೃತಿ ಪರಿಚಯ

ಕನ್ನಡದ ಅತ್ಯುತ್ತಮ ಕಥೆಗಾರ್ತಿಯಾದ ಸುಮಂಗಲ ಜಿ ಎನ್ ಅವರ ‘ಎನ್ನಾತ್ಮ ಕಂಪಮಿದು’ ಕಾದಂಬರಿಯು ಸಮಕಾಲೀನ ನಗರ ಜೀವನದ ತುಮುಲಗಳು, ಹೆಣ್ಣಿನ ಅಸ್ಮಿತೆಯ ಹುಡುಕಾಟ ಹಾಗೂ ಮನುಕುಲದ ಒಂಟಿತನದ ಆಳವಾದ ಪದರುಗಳನ್ನು ಅತ್ಯಂತ ಸಂವೇದನಾಶೀಲವಾಗಿ ಕಟ್ಟಿಕೊಡುವ ಒಂದು ವಿಶಿಷ್ಟ ಕೃತಿಯಾಗಿದೆ.ಈ ಕೃತಿಯ ಕುರಿತು ಶ್ರೀಧರ್ ಡಿ ಎಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

Kannada Cinema

ಭಾರತಿ ರಾಜಾ-ಮರಳಿ ಮಣ್ಣಿಗೆ

ಪುಟ್ಟಣ್ಣ ಬಳಿ ಸಿನಿಮಾ ವ್ಯಾಕರಣ ಕಲಿತ ಭಾರತಿರಾಜಾ, ತಮ್ಮ ಗುರುಗಳ ಬಗ್ಗೆ ಕೊನೆಯವರೆಗೂ ಗೌರವವಾಗಿ ನಡೆದುಕೊಂಡರು. ಬೆಂಗಳೂರಿನಲ್ಲಿ ಸನ್ಮಾನ ಸ್ವೀಕರಿಸಿ ‘ಕನ್ನಡದಲ್ಲಿ ಒಂದು ಚಿತ್ರ ಮಾಡಿಯೇ ತೀರುತ್ತೇನೆ’ ಎಂದು ಶಪಥ ಮಾಡಿಹೋಗಿದ್ದರು. ಅವರ ಶಪಥ ಈಡೇರಲಿಲ್ಲ. ಭಾರತಿರಾಜಾ ಮನಮುಟ್ಟುವ ಚಿತ್ರಗಳಿಂದ ಅವರು…

ಮಾಸಿಕ ಪ್ರಕಟಣೆಗಳು

T-Shirts

ಹೂಲಿ ಶೇಖರ್

- ಆಕೃತಿಕನ್ನಡ ದ ಮುಖ್ಯ ಸಂಪಾದಕರು

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಮುಂದೆ ಓದಿರಿ >>

Chinthana

ಶರಣರ ಅನುಭವ ಮಂಟಪದ ಪರಿಕಲ್ಪನೆ

೧೨ನೇ ಶತಮಾನದ ಕಲ್ಯಾಣ ಕ್ರಾಂತಿ ವಿಶ್ವ ಇತಿಹಾಸದಲ್ಲೇ ಅಪರೂಪ. ರಾಜ ಬಿಜ್ಜಳನ ಆಸ್ಥಾನದಲ್ಲಿದ್ದ ಮಂತ್ರಿ ಬಸವಣ್ಣನವರು ಕೇವಲ ಆಡಳಿತ ಸುಧಾರಕ ಮಾತ್ರ ಆಗಿರಲಿಲ್ಲ. ಅವರು ಮಾನವ ಸಮಾನತೆಯ ಮೊದಲ ಪ್ರಯೋಗ ಮಾಡಿದರು. ಆ ಪ್ರಯೋಗದ ಹೆಸರೇ ಅನುಭವ ಮಂಟಪ. ಲೇಖಕರಾದ ಓಂಕಾರ ಪಾಟೀಲ ಅವರು ಲೇಖನವನ್ನು  ತಪ್ಪದೆ ಮುಂದೆ ಓದಿ… 

Kaali Kaniveya Kathegalu

ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ

ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು  ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…

Home
Search
Menu
Recent
About
×