Latest Articles
‘ನಮಗೊಂದು ಸೊಸೆ ಬೇಕು!’ಕೃತಿ ಪರಿಚಯ
ಕಾದಂಬರಿಕಾರರಾದ ಕೆ. ಸತ್ಯನಾರಾಯಣ ಅವರ “ನಮಗೊಂದು ಸೊಸೆ ಬೇಕು” ಕಾದಂಬರಿಯ ಕಥಾವಸ್ತು ನಮ್ಮ ನಿಮ್ಮ ಊಹೆಗೆ ಮೀರಿದ್ದು. ಕತೆ ನಾಲ್ಕು ವ್ಯಕ್ತಿಗಳದ್ದಾದರೂ, ಅವರ ಸುತ್ತ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ೭೫ ಮಂದಿ ಬಂದು ಹೋಗುತ್ತಾರೆ. ಈ ಕೃತಿಯ ಕುರಿತು ಹಿರಿಯ ಮನಶ್ಯಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ. ಬಸವಣ್ಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Recent
Kannada Cinema
ಕಂಬಳ ಸುತ್ತ ‘ಕರಾವಳಿ’
ಕರಾವಳಿಯ ಸಂಸ್ಕೃತಿ ಮತ್ತು ಕಂಬಳದ ಹಿನ್ನೆಲೆಯ ಕತೆಯುಳ್ಳ, ಗುರುದತ್ತ ಗಾಣಿಗ ಅವರ ನಿರ್ದೇಶನದ ‘ಕರಾವಳಿ’ ಸಿನಿಮಾ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…
ಮಾಸಿಕ ಪ್ರಕಟಣೆಗಳು
ಹೂಲಿ ಶೇಖರ್
- ಆಕೃತಿಕನ್ನಡ ದ ಮುಖ್ಯ ಸಂಪಾದಕರು
ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
Chinthana
ಹರಿ ಕಥಾಮೃತಸಾರ (ಭಾಗ – ೨)
ನಮ್ಮ ಪಾಪ ಪುಣ್ಯ ಹರಣ ಮಾಡುವುದಕ್ಕೆ ರುದ್ರ ದೇವರಿಗೆ ‘ಹರ’ ಎಂದು ಕರೆಯುವರು. ಸಾಮಾನ್ಯ ಜೀವಿಗಳು ಪರಮಾತ್ಮನ ಗುಣ ಮಹಿಮೆಯನ್ನು ನಿರಂತರ ಮನನ ಮಾಡುತ್ತಿದ್ದರೆ ಆತ್ಮ ಮನಸ್ಸಿಗೆ ಸಾಕ್ಷಿಯಾಗುವುದು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
Kaali Kaniveya Kathegalu
ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ
ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…
Kavanagalu
“ಭಾವ ಬಂಧಗಳ ಬೆಸೆದು”
ಕೈ ಕಟ್ಟಿ ಕುಳಿತರೆ ತಣ್ಣಗೆ ಬದುಕು ಸಾಗುವುದೆಂತು ನುಣ್ಣಗೆ…ಕವಿ ಡಾ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನಗಳು, ತಪ್ಪದೆ ಮುಂದೆ ಓದಿ…