ಗುರುವಂದನಾ ಕಾರ್ಯಕ್ರಮ ೨೦೨೩

ದಿ ಪಂಡಿತ ವೆಂಕಟೇಶ್ ಗೋಡ್ಖಿಂಡಿ ಅವರ ಸ್ಮರಣಾರ್ಥಕವಾಗಿ ಸೆಪ್ಟೆಂಬರ್ ೯, ೨೦೨೩ ರಂದು ಅಂದರೆ ಇಂದು ಶನಿವಾರ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗುತ್ತದೆ.

ಕಾರ್ಯಕ್ರಮದ ವಿವರ :

ಸ್ಥಳ : ಚೌಡಯ್ಯ ಮೆಮೋರಿಯಲ್ ಹಾಲ್
ದಿನಾಂಕ : ಶನಿವಾರ ೯, ೨೦೨೩
ಸಮಯ : ಸಂಜೆ ೪ ಗಂಟೆ

ಈ ಕಾರ್ಯಕ್ರಮದಲ್ಲಿ ಪಂಡಿತ ಪ್ರವೀಣ್ ಗೋಡ್ಖಿಂಡಿ ಸೇರಿದಂತೆ ಸಂಜೋಗ ಬನ್ಸುರಿ ವಿದ್ಯಾಲಯದಿಂದ ೨೦೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಾಡು, ಕಥಕ್, ಡ್ರಮ್ , ತಬಲಾ, ಜುಗಲಬಂದಿ ಸೇರಿದಂತೆ ಸಂಗೀತ ಶೋತೃಗಳಿಗೆ ರಸದೌತಣ ಸಿಗಲಿದೆ.

 


  • ಆಕೃತಿಕನ್ನಡ ನ್ಯೂಸ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW