‘ಒಂಟಿ’ ಕವನ – ಚೇತನ್ ಗವಿಗೌಡ

‘ಚಹಾ ಕುಡಿದಷ್ಟು ದಾಹ ತಿರುವುದಿಲ್ಲ, ಕವಿತೆಗಳ ಓದಿದಷ್ಟು ಸಾಲುಗಳು ಮುಗಿಯುವುದಿಲ್ಲ’…ಕವಿ ಚೇತನ್ ಗವಿಗೌಡ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನ, ತಪ್ಪದೆ ಮುಂದೆ ಓದಿ…

ನಿನ್ನನ್ನು ಕಾಣುವ ಘಳಿಗೆ
ಬದುಕೋ.. ಮರುಹುಟ್ಟೋ..
ಅರ್ಥವಾಗುತ್ತಿಲ್ಲ ;
ಒಂಟಿ ಅಂಥ ಅನ್ನಿಸಿದಾಗ
ನಾನೂ ಕೂಡ ಒನ್ ಟೀ
ಎಂದು ಜೊತೆ ಬರುವೆ..

ಥೇಟ್ ನೀನು ನನ್ನಿಷ್ಟದ ಕವಿತೆಗಳಂತೆ ;
ಚಹಾ ಕುಡಿದಷ್ಟು ದಾಹ ತಿರುವುದಿಲ್ಲ
ಕವಿತೆಗಳ ಓದಿದಷ್ಟು ಸಾಲುಗಳು ಮುಗಿಯುವುದಿಲ್ಲ..
ಭಾವಗಳ ತುಂಬುವೆ
ಮನದ ದುಗುಡಗಳ ಮರೆಮಾಚುವೆ..

ಇಳಿಸಂಜೆಯಲಿ
ಅವಳ ಕಣ್ಸನ್ನೆಯ ಸಂಭಾಷಣೆಯಲಿ
ಅಬೆಯಾಡುವ ಬೈಟು ಟೀ ಎದುರಲಿ
ಬಿಸಿ ಬಿಸಿ ಗುಟುಕೊಂದು ಹೀರಿದೆ
ಮನಸು ತಂಪಾಯಿತು..
ಅವಳ ಕೆನ್ನೆ ಕೆಂಪಾಯಿತು..!


  • ಚೇತನ್ ಗವಿಗೌಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW