ತ್ರಿವೇಣಿ ಯುವ ಕಾವ್ಯ ಪ್ರಶಸ್ತಿಗೆ ಕಾದಂಬರಿಗಳ ಆಹ್ವಾನ



ಕುವೆಂಪು ಕರ್ನಾಟಕ ಜನಪರ ವೇದಿಕೆ (ನೋಂ)  ವತಿಯಿಂದ 2020-2021 ರ ಕಾದಂಬರಿಗಳನ್ನು ತ್ರಿವೇಣಿ ಯುವ ಕಾವ್ಯ ಪ್ರಶಸ್ತಿಗೆ ಮಹಿಳೆಯರಿಂದ ಕಾದಂಬರಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಮುಂದೆ ಓದಿ…

ಸೂಚನೆ: 
ತೀರ್ಪುಗಾರರದ್ದೆ ಅಂತಿಮ ತೀರ್ಮಾನವಾಗಿರುತ್ತದೆ. ಆಯ್ಕೆ ಆದ ಪುಸ್ತಕಕ್ಕೆ ನಗದು ಬಹುಮಾನವಿದೆ.

ನಿಯಮಗಳು : 

  • ಮಹಿಳೆಯರು ಮಾತ್ರ ಅವಕಾಶವಿದೆ.
  • ಕಾದಂಬರಿಯ 3 ಪ್ರತಿಯನ್ನು ಕಳುಹಿಸಬೇಕು.
  • ವಯಸ್ಸು 38 ವರ್ಷ ಒಳಪಟ್ಟಿರಬೇಕು
  • ನಿಮ್ಮ ಕಾದಂಬರಿ ತಲುಪಲು ಜನವರಿ ೧೦, ೨೦೨೨ ಕಡೆ ದಿನವಾಗಿರುತ್ತದೆ.

ಪುಸ್ತಕವನ್ನು ಕಳುಹಿಸಬೇಕಾದ  ವಿಳಾಸ : 
#55, ವೆಂಕಟೇಶ್ ಸಂದೇಶ್ ಕುಂಬಾರ್
ಪುಟ್ಟಪ್ಪನ ದೊಡ್ಡಿ ಮುದಿಗೆರೆ ಪೋಸ್ಟ್ ಮಳೂರು ಹೋಬಳಿ
ಚನ್ನಪಟ್ಟಣ ತಾಲ್ಲೂಕು
ರಾಮನಗರ ಜಿಲ್ಲೆ

ಸಂದೇಶ್ ಕುಂಬಾರ್ (ಸಾಹಿತಿಗಳು)
7892179917

H R ರಮೇಶ್ (ಕನ್ನಡ ಸಾಹಿತ್ಯ ಪರಿಚಾರಕರು)
9740395847


  • ಆಕೃತಿನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading