‘ದೇವರುಗಳಿವೆ ಎಚ್ಚರಿಕೆ’ ನಾಟಕ ಪ್ರದರ್ಶನ



ಸಂಗಮೇಶ್ ಉಪಾಸೆ  ಅವರು ಬರೆದ ‘ದೇವರುಗಳಿವೆ ಎಚ್ಚರಿಕೆ’ ನಾಟಕ ಎಡಿಎ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ನವೆಂಬರ್ ೨೫, ೨೦೨೧ ರಂದು ಸಾಯಂಕಾಲ ೬ ಗಂಟೆಗೆ ರೊಂದಿಗೆ ಲೇಖಕರಾದ ಸಂಗಮೇಶ್ ಉಪಾಸೆ ಅವರು ಭಾಗವಹಿಸಲಿದ್ದು, ರಂಗಾಸಕ್ತರಿಗೆ ಸ್ವಾಗತವಿದೆ.

ರಂಗಸಾರಂಗ ಸಿಂದಗಿ ಮತ್ತು ಆಪ್ತರಂಗ ಬೆಂಗಳೂರು ಸಂಯೋಗದಲ್ಲಿ ಈ ನಾಟಕ ಮೂಡಿ ಬರುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡ್ರಾಮಾ ಜೂನಿಯರ್ ನಿರ್ದೇಶಕ ಶರಣಯ್ಯ ಅವರು, ವಿಶೇಷ ಅತಿಥಿಗಳಾಗಿ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ರಾಜ್ ಕುಮಾರ್,  ಹಿರಿಯ ನಾಟಕಕಾರ- ಚಿತ್ರ ಸಂಭಾಷಣಾಕಾರರು ಹೂಲಿಶೇಖರ್, ಚಲನಚಿತ್ರ ನಿರ್ದೇಶಕರಾದ ನಾಗರಾಜ್ ಕೋಟೆ ಅವರು ಭಾಗವಹಿಸಲಿದ್ದಾರೆ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading