ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಬೆಂಗಳೂರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಂಗೋತ್ಸವ ಆಯೋಜಿಲಾಗಿದ್ದು, ಮಾರ್ಚ್ ೧೫ ರಿಂದ ೧೭ರ ವರೆಗೂ ನಡೆಯಲಿದೆ, ತಪ್ಪದೆ ಬನ್ನಿ…
ಸ್ಥಳ : ಸಂಸ ಬಯಲು ಮಂದಿರ
ಸಮಯ : ಪ್ರತಿ ದಿನ ಸಂಜೆ ೬ ಕ್ಕೆ
ನಿರ್ದೇಶನ : ಮಾಲತೇಶ್ ಬಡಿಗೇರ್ ಮತ್ತು ಛಾಯಾ ಬಡಿಗೇರ್

- ಆಕೃತಿ ನ್ಯೂಸ್
