ಈ ಸ್ಪರ್ಧೆಯ ಕೊನೆಯ ದಿನಾಂಕ ೩೦ / ೦೪ / ೨೦೧೮, ವಿವರ ಕೆಳಗಿದೆ. #ಕಲ
Category: ಆಕೃತಿ ನ್ಯೂಸ್
ಓದಿ ತಿಳಿಯಿರಿ ಕನ್ನಡದಲ್ಲಿ ಮಾಹಿತಿಗಳನ್ನು. ವೃತ್ತಿಪರ ಕೋರ್ಸ್ ಮಾಹಿತಿ, ಹೂಲಿ ಶೇಖರ ರ ನಾಟಕ ಸಂಗ್ರಹ ಬಿಡುಗಡೆ, ಹೆಚ್. ನರಸಿಂಹಯ್ಯ ರಂಗ ಪ್ರಶಸ್ತಿ, ವನ್ಯಜೀವಿಗಳ ಸಂರಕ್ಷಕ ಈ ಪ್ರಸನ್ನ ಕುಮಾರ, ಭಾಷಾಂತರ ಭಾಷೆಗಳ ಅನುಸಂಧಾನ & ಕಾರ್ಯಕ್ರಮ, ವಿಜಯ ಕರ್ನಾಟಕದ ಕನ್ನಡ ಉತ್ಸವ, ‘ಭಾರತೀಯ ವಿದ್ಯಾ ಭವನ’ ಪತ್ರಿಕೋದ್ಯಮ ಕಾಲೇಜಿಗೀಗ ಚಿನ್ನದ ಹಬ್ಬ ಹೀಗೆ ಹತ್ತು ಹಲವು ವಿಶಯಗಳು ನಿಮಗಾಗಿ. ಇದು ಜಗತ್ತಿನ ಕನ್ನಡಿಗರಿಗಾಗಿ.
ಹೆಚ್. ನರಸಿಂಹಯ್ಯ ರಂಗ ಪ್ರಶಸ್ತಿ ಮೈಸೂರಿನ ರಾಜೇಶ್ ಇವರಿಗೆ
ಬೆಂಗಳೂರಿನ ರಂಗಾಸ್ಥೆ ತಂಡವು ಪ್ರತೀ ವರ್ಷ ರಂಗಭೂಮಿಯಲ್ಲಿ ಅನುಪಮ ಸೇವೆ ಮಾಡಿದ ವ್ಯಕ್ತಿಗೆ ಹೆಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ.…
ವಿರಾಟ ದರ್ಶನ!
ಪ್ರವಾಸಿಗರನ್ನು ಕುಕ್ಕಿ ಕುಕ್ಕಿ ತಿನ್ನುವ ರಣಹದ್ದುಗಳು ಎಲ್ಲೆಲ್ಲೂ… ಇದು ಏನೆಂದು ಕೇಳುತ್ತೀರಾ? ಕೇಳಿ. ಆಸೆಯೇ ದುಃಖಕ್ಕೆ ಮೂಲ ಎಂದು ಭಗವಾನ್ ಬುದ್ಧ…
ಹೂಲಿ ಶೇಖರ ರ ನಾಟಕ ಸಂಗ್ರಹ ಬಿಡುಗಡೆ
ಆರು ಜನಪ್ರಿಯ ರಂಗಕೃತಿಗಳ ಅಪರೂಪದ ಪ್ರಕಟಣೆ ಸಾಕಷ್ಟು ಪ್ರಯೋಗ ಕಂಡೂ ಈಗಲೂ ರಂಗಮಂಚವೇರುವ ಹೂಲಿಶೇಖರರ ಆರು ನಾಟಕಗಳು ಇದೀಗ ಒಂದೆಡೆ ಲಭ್ಯ.…