‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನ

ರಂಗ ಸಂಪದ ಆಯೋಜಿಸುತ್ತಿರುವ ಶರತ್ ನಾಟಕೋತ್ಸವ ಅಕ್ಟೋಬರ್ ೭ ರಿಂದ ೯ ರವರೆಗೆ ಲೋಕಮಾನ್ಯ ರಂಗ ಮಂದಿರ, ಬೆಳಗಾವಿಯಲ್ಲಿ ನಡೆಯಲಿದೆ. ತಪ್ಪದೆ ಎಲ್ಲರೂ ಬನ್ನಿ. ನಾಟಕವನ್ನು ಯಶಸ್ವಿಯಾಗಿಸಬೇಕೆಂದು ವಿನಂತಿ.

ನಾಟಕ : ತಾಯಿಯಾಗುವುದೆಂದರೆ
ರಚನೆ,ಅಭಿನಯ : ಪೂಜಾ ರಘುನಂದನ
ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್
ತಂಡ : ರಂಗ ಹೃದಯ ಹಾಸನ ಪ್ರಸ್ತುತಿ
ದಿನಾಂಕ : ಅಕ್ಟೋಬರ್ ೮, ೨೦೨೨
ಸಮಯ : ೬.೩೦ ಸಂಜೆ
ಸ್ಥಳ : ಲೋಕಮಾನ್ಯ ರಂಗ ಮಂದಿರ, ಬೆಳಗಾವಿ

ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್

 


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW