ಕತೆಗಾರ ಅನಿಲ್ ಗುನ್ನಾಪೂರ ಅವರ ಹೊಸ ಕೃತಿ ‘ಸರ್ವೇ ನಂಬರ್ – 97’ ಲೋಕಾರ್ಪಣೆಗೊಳ್ಳಲು ಸಿದ್ದವಾಗಿದ್ದು, ನಾಳೆ ಬೆಳಗ್ಗೆ ೧೦.೦೦ ಗಂಟೆಗೆ, ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಕಾರ್ಯಕ್ರಮ ಜರುಗಲಿದೆ, ತಪ್ಪದೆ ಬನ್ನಿ…


ಕತೆಗಾರ ಅನಿಲ್ ಗುನ್ನಾಪೂರ ಅವರ ಹೊಸ ಕೃತಿ ‘ಸರ್ವೇ ನಂಬರ್ – 97’ ಲೋಕಾರ್ಪಣೆಗೊಳ್ಳಲು ಸಿದ್ದವಾಗಿದ್ದು, ನಾಳೆ ಬೆಳಗ್ಗೆ ೧೦.೦೦ ಗಂಟೆಗೆ, ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಕಾರ್ಯಕ್ರಮ ಜರುಗಲಿದೆ, ತಪ್ಪದೆ ಬನ್ನಿ…

