ನಾಟಕ : ದ್ರೋಪತಿ ಹೇಳ್ತವ್ಳೆ
ನಿರ್ದೇಶಕರು : ಗಣೇಶ್ ಮಂದಾರ್ತಿ
ಸ್ಥಳ : ಕೆ.ಹೆಚ್.ಕಲಾಸೌಧ
ದಿನಾಂಕ : ಜೂನ್ 12
ಸಮಯ : ಮಧ್ಯಾಹ್ನ 3.30 ಹಾಗೂ ಸಂಜೆ 7 ಕ್ಕೆ
ತಂಡ : ರಂಗಾಸ್ಥೆ
ಪ್ರವೇಶ ದರ : 200/
ರಂಗಾಸ್ಥೆ ಅರ್ಪಿಸುವ “ಗಣೇಶ್ ಮಂದಾರ್ತಿ” ಅವರ ನಿರ್ದೇಶನದ ನಾಟಕ “ ದ್ರೋಪತಿ ಹೇಳ್ತವ್ಳೆ ” ಇದೇ ಜೂನ್ 12ರಂದು “ಕೆ.ಹೆಚ್.ಕಲಾಸೌಧ”ದಲ್ಲಿ ಮೊದಲ ಪ್ರದರ್ಶನ ಮಧ್ಯಾಹ್ನ 3.30 ಹಾಗೂ ಸಂಜೆ 7 ಕ್ಕೆ ಮರೆಯದೇ ಬನ್ನಿ “ದ್ರೋಪತಿ ಹೇಳ್ತವ್ಳೆ”ಕಥೆಯ ಕೇಳ್ಕೊಂಡು ನೋಡೋಣ ಬನ್ನಿ…
- ಆಕೃತಿ ನ್ಯೂಸ್