‘ಶ್ರುತಿ ಆದರ್ಶ’ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ

ಶ್ರುತಿ ಆದರ್ಶ’ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ ಸೆಪ್ಟೆಂಬರ್ ೩,೨೦೨೩ ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಸರ್ವರಿಗೂ ಸ್ವಾಗತವಿದ್ದು, ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಂದು ವಿನಂತಿ…

ಕತೆ : ವೀಣಾ ಶಾಂತೇಶ್ವರ
ರಂಗರೂಪ : ಡಾ.ಸಾಸ್ವೇಹಳ್ಳಿ ಸತೀಶ್
ಅಭಿನಯ : ಶ್ರುತಿ ಆದರ್ಶ
ತಂಡ : ಹೊಂಗಿರಣ

ಹೊಂಗಿರಣ ತಂಡದ ಮಾರ್ಗದರ್ಶನದೊಂದಿಗೆ, ಡಾ.ಸಾಸ್ವೆಹಳ್ಳಿ ಸತೀಶ್ ಅವರ ನಿರ್ದೇಶನದಲ್ಲಿ, ರಂಗಭೂಮಿ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಡುತ್ತಿದ್ದಾರೆ ಗೆಳತಿ ಶೃತಿ ಆದರ್ಶ .

“ನಿರಾಕರಣೆ” ಎಂಬ ರಂಗಪ್ರಯೋಗವನ್ನು “ಸೆಪ್ಟೆಂಬರ್ 3” ರಂದು, ಶಿವಮೊಗ್ಗದ “ಸುವರ್ಣ ಸಾಂಸ್ಕೃತಿಕ ಭವನ” ದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಆ ದಿನ ತಮ್ಮೆಲ್ಲರ ಉಪಸ್ಥಿತಿ ಬಹಳ ಮುಖ್ಯ. ರಂಗಪ್ರಸ್ತುತಿಯ ಕುರಿತಾದ ವಿವರ ಪೋಸ್ಟರ್ ನಲ್ಲಿದೆ. ದಯವಿಟ್ಟು ಎಲ್ಲರೂ ಬನ್ನಿ ನಿಮ್ಮವರನ್ನೂ ಕರೆ ತನ್ನಿ..


  • ಆಕೃತಿ ನ್ಯೂಸ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW