ಈ ಕಿಂಡಿಯಲ್ಲೊಮ್ಮೆ ಇಣುಕಿ ನೋಡಿ ಕಾಣುವುದು ಸುಂದರ ಚಿತ್ರಣ – ಕಿರಣ್ ಭಟ್

ಬದುಕಿನ ಎಷ್ಟೋ ಚಿತ್ರಣಗಳು ಕಣ್ಣ ಮುಂದೆ ಕಂಡರೂ ಕಾಣದಂತೆ, ನೋಡಿ ಮುಂದೆ ಸಾಗುತ್ತೇವೆ. ಆದರೆ ಕಿರಣ್ ಭಟ್ ಅವರಂತಹ ಹವ್ಯಾಸಿ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದ ಮೂಲಕ ಬದುಕಿನ ನೈಜ್ಯತೆಯನ್ನು ಪರಿಚಯಿಸುತ್ತಾರೆ. ಕೊರೋನಾ ಬರಲಿ, ಜೀವನದಲ್ಲಿ ಏನೇ ಏರು ಪೇರಾಗಲಿ ಮುಂದೆ ಸಾಗು ನೀನು ಎನ್ನುವ ಸಂದೇಶವನ್ನು ಈ ಚಿತ್ರಣಗಳು ಕೊಡುತ್ತವೆ. ಒಂದೊಂದು ಚಿತ್ರಕ್ಕೂ ಸುಂದರ ಅಡಿ ಬರಹವನ್ನು ನೀಡಿದ್ದಾರೆ. ಚಿತ್ರಗಳನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಿ.

  • ಬಾಳ ಬಂಡಿಗೆ ಸಿಂಗಾರ

  • ಒಂದು ನಿಲುಗಡೆ

  • ಬದುಕ ನೌಕೆಯೇರುವ ಸಿದ್ಧತೆ

  • ಕಾವಲು


  • ಕ್ಯಾಮೆರಾ ಕಣ್ಣು- ಕಿರಣ್ ಭಟ್

 

0 0 votes
Article Rating

Leave a Reply

1 Comment
Inline Feedbacks
View all comments
ಕಿರಣ ಭಟ್

ಥ್ಯಾಂಕ್ಯೂ ಶಾಲಿನಿ

Home
News
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW