ಮುಗ್ಧ ಜೀವಿಗಳ ಪ್ರೀತಿ, ನಂಬಿಕೆ ಗಳಿಸುವುದು ತುಂಬಾನೇ ಕಷ್ಟ, ಒಮ್ಮೆ ಅವುಗಳ ಪ್ರೀತಿ ಸಿಕ್ಕಮೇಲೆ ಒಡನಾಟ ಹೀಗಿರುತ್ತದೆ ಎನ್ನುವುದಕ್ಕೆ ಈ ಚಿತ್ರಗಳು ಸಾಕ್ಷಿ…ಚಿದಾನಂದ ಅವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಸುಂದರ ಚಿತ್ರಗಳಿವು…

- ಕ್ಯಾಮೆರಾದ ಹಿಂದಿನ ಕಣ್ಣು : ಚಿದಾನಂದ (ಯುವ ಸಂಚಲನ) ದೊಡ್ಡಬಳ್ಳಾಪುರ
