‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕ ಪ್ರದರ್ಶನ

ಬೆನಕ ಮತ್ತು ಸಂಗೀತ ಸಂಭ್ರಮದ ಪ್ರಯುಕ್ತ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕದ ಪ್ರದರ್ಶನವಿದೆ. ಈ ನಾಟಕ ದೇಶವಿದೇಶಗಳಲ್ಲೂ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು, ಮಾರ್ಚ್ ೩೦,೨೦೨೪ ರಂದು ರವೀಂದ್ರಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ, ತಪ್ಪದೆ ಬನ್ನಿ…

ನಾಟಕ : ಬೆಂಗಳೂರು ನಾಗರತ್ನಮ್ಮ
ನಿರ್ದೇಶನ : ಡಾ. ಟಿ ಎಸ ನಾಗಾಭರಣ
ಮೂಲಕತೆ :ಮಲೆಯೂರು ಗುರುಸ್ವಾಮಿ

ರಚನೆ : ಹೂಲಿಶೇಖರ್
ಪ್ರತಿಭಾ ನಂದಕುಮಾರ್
ತಂಡ : ಬೆನಕ

ದಿನಾಂಕ : ಮಾರ್ಚ್ ೩೦, ೨೦೨೪
ಸಮಯ : ಸಂಜೆ : ಸಂಜೆ ೭ ಕ್ಕೆ
ಸ್ಥಳ :ರವೀಂದ್ರ ಕಲಾಕ್ಷೇತ್ರ

ಟಿಕೆಟ್ ಗಾಗಿ ಸಂಪರ್ಕಿಸಿ : 9845256988/ 7760604599


  • ಆಕೃತಿ ನ್ಯೂಸ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW